Translate in your Language

Tuesday, March 28, 2017

Dr. ವೈ ಜಿ ಪರಮೇಶ್ವರ-ಅವರು ಭಾರತೀಯ ಮೊದಲ ಅಂಧ ವೈದ್ಯ !

ವೈ ಜಿ ಪರಮೇಶ್ವರ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಲ್ಲಂಬೆಳಸೆಯಲ್ಲಿ ಜನಿಸಿದರು . ಅವರು ಭಾರತೀಯ ಮೊದಲ ಅಂಧ ವೈದ್ಯರಾಗಿದ್ದುದು ವಿಶೇಷ.  ಮತ್ತು ವಿಶ್ವದ ಶ್ರೇಷ್ಟ ಅಂಧ ವೈದ್ಯರಲ್ಲಿ ಒಬ್ಬರಾಗಿದ್ದರು, ಅಂಧರಾಗಿದ್ದುಕೊಂಡೂ ವೈದ್ಯ ವೃತ್ತಿಯಲ್ಲಿ ನಿರಂತರ ಸೇವೆ ಮಾಡಿದ   ಸಾಧಕರು ವೈ ಜಿ ಪರಮೇಶ್ವರ 

ಆರಂಭಿಕ ಜೀವನ :
ಡಾ Y.G.Parameshwar ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಯಲ್ಲಂಬೆಳಸೆ ಯಲ್ಲಿ ಜನಿಸಿದರು. ಅವರು ಕರ್ನಾಟಕ ವಿಶ್ವವಿದ್ಯಾಲಯ ರಲ್ಲಿ ವೈದ್ಯಕೀಯ ಅಧ್ಯಯನ ಮಾಡುತ್ತಿದ್ದರು ಆದರೆ ಎಂಬಿಬಿಎಸ್ ನ ಅಂತಿಮ ವರ್ಷದಲ್ಲಿ ಇರುವಾಗ ದುರದ್ಷ್ಟವಶಾತ್ ಅವರು ರೆಟಿನಾದ ರಕ್ತಸ್ರಾವದಿಂದಾಗಿ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡರು.

Tuesday, March 7, 2017

ಭಾರತ-ಆಸ್ಟ್ರೇಲಿಯ ೨ನೇ ಟೆಸ್ಟ್ ಪಂದ್ಯದ Man of the Match ಕೆ. ಎಲ್. ರಾಹುಲ್"

7ನೇ ಮಾರ್ಚ್ 2017ರ ಬೆಂಗಳೂರಿನಲ್ಲಿ ಆಡಿದ ಭಾರತ-ಆಸ್ಟ್ರೇಲಿಯ ೨ನೇ ಟೆಸ್ಟ್ ಪಂದ್ಯದ
ಮ್ಯಾನ್ ಆಫ಼್ ದಿ ಮ್ಯಾಚ್
 "ಕೆ. ಎಲ್. ರಾಹುಲ್"
ಅವರಿಗೆ ಹಾರ್ಧಿಕ ಅಭಿನಂದನೆಗಳು


ಕೆ. ಎಲ್. ರಾಹುಲ್ – INDIAN ಕ್ರಿಕೆಟ್ ಲೋಕದ ಹೊಸ ಬೆಳಕು



Sunday, March 5, 2017

ಕೆ. ಎಲ್. ರಾಹುಲ್ – INDIAN ಕ್ರಿಕೆಟ್ ಲೋಕದ ಹೊಸ ಬೆಳಕು

ಜನನ:ಕೆ.ಎಲ್.ರಾಹುಲ್ 18 ಎಪ್ರಿಲ್ 1992ರಲ್ಲಿ ಮಂಗಳೂರುನಲ್ಲಿ ಜನಿಸಿದರು. ಪೂರ್ತಿ ಹೆಸರು:ಕಣ್ಣೂರು ಲೋಕೇಶ್ ರಾಹುಲ್, ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸುರತ್ಕಲ್‍ನ NITK ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರ್ಣಗೊಳಿಸಿದರು. ಶಿಕ್ಷಣವನ್ನು ಸೈಂಟ್ ಅಲೋಶಿಯಸ್ ಪಿಯು ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.
ಉನ್ನತ ಶಿಕ್ಷಣವನ್ನು ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಮುಗಿಸಿದರು.

2004ರಲ್ಲಿ ನಡೆದ 13ವರ್ಷ ವಯೋಮಿತಿಯ ಮೂರು ಕ್ರಿಕೆಟ್ ಪಂದ್ಯಾಟದ 4 ಇನ್ನಿಂಗ್ಸ್ ನಲ್ಲಿ ರಾಹುಲ್ 650 ರನ್ ಪಡೆದು ಬೆಸ್ಟ್ ಬ್ಯಾಟ್ಸ್ ಮನ್ ಪ್ರಶಸ್ತಿ ಪಡೆದರು. ಬಳಿಕ ವಿವಿಧ ಕ್ರಿಕೆಟ್ ನಲ್ಲಿ ಆಗವಹಿಸಿ, ಯಶಸ್ವಿಯಾಗಿದ್ದರು.
ಬ್ಯಾಟಿಂಗ್ ಶೈಲಿ:ಬಲಗೈ