Translate in your Language

Saturday, August 23, 2014

ಕನ್ನಡಕ್ಕೆ ೬ನೇ ಜ್ನಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೇಷ್ಠ ಸಾಹಿತಿ ಡಾ. ಯು.ಆರ್ ಅನಂತಮೂರ್ತಿ ಇನ್ನಿಲ್ಲ !

ಸಾಹಿತ್ಯದ ಹಲವು ಪ್ರಾಕಾರಗಳಲ್ಲಿ ತಮ್ಮ ಶ್ರೇಷ್ಠ ತೆಯನ್ನು ಮೆರೆದಿದ್ದಲ್ಲದೇ  ನೇರ-ನಿಷ್ಟುರ ವಿವಾದಾತ್ಮಕ ಹೇಳಿಕೆಗಳಿಂದಲೂ ನಾಡಿನ ಏಳಿಗೆಗಾಗಿ ಶ್ರಮಿಸಿದ 
ಕನ್ನಡಕ್ಕೆ ೬ನೇ ಜ್ನಾನಪೀಠ ಪ್ರಶಸ್ತಿ ತಂದುಕೊಟ್ಟ ಶ್ರೇಷ್ಠ ಸಾಹಿತಿ ಡಾ. ಯು.ಆರ್ ಅನಂತಮೂರ್ತಿ ನಮ್ಮನ್ನು ಅಗಲಿದ್ದಾರೆ  ನಮ್ಮ ಕನ್ನಡ ಸಾಹಿತ್ಯ ಪ್ರೇಮಿಗಳಿಗೆ ಅಪಾರ ನಷ್ಠ ವಾಗಿದೆ. ಅವರ ಆತ್ಮಕ್ಕೆ  ಶಾಂತಿ ದೊರಕಲೆಂದು ಆ ದೇವರಲ್ಲಿ ಪ್ರಾರ್ಥಿಸೋಣ 


ಯು.ಆರ್.ಅನಂತಮೂರ್ತಿ ಅವರ ಜೀವನ ಚರಿತ್ರೆ


No comments:

Post a Comment