Translate in your Language

Tuesday, September 16, 2014

ಸರ್ ಎಮ್. ವಿಶ್ವೇಶ್ವರಯ್ಯ ಅವರ 155 ನೇ ಹುಟ್ಟು ಹಬ್ಬದ ಸವಿನೆನಪಿನಲ್ಲಿ

(ಜನನ: 15th Sept, 1860, ನಿಧನ:12th April 1962)

 ದೇಶ-ಕಾಲಗಳನ್ನು ಮೀರಿದ ಅವರ ಸಾಧನೆ ಸಾರ್ವತ್ರಿಕವಾಗಿ ಸ್ತುಥ್ಯಾರ್ಹ, ಕನ್ನಡ ನಾಡಿನ ಜನತೆ ಅವರ ಜನಪರ ಕಾಳಜಿಯಿಂದ ಸಲ್ಲಿಸಿದ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ


ಸರ್ ಎಮ್. ವಿಶ್ವೇಶ್ವರಯ್ಯ ಅವರು ಮತ್ತೆ ಕನ್ನಡನಾಡಿನಲ್ಲಿ ಹುಟ್ಟಿಬರಲಿ ಎಂದು ಪ್ರಾರ್ಥಿಸೋಣ
ಸರ್ ಎಮ್. ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ ಮತ್ತು ಇತರ ಲೇಖನಗಳಿಗಾಗಿ

No comments:

Post a Comment